“Enjoying the nectar of Basavanna’s Vachanas in Europe.”

*ಯುರೋಪಿನಲ್ಲಿ ಬಸ್ವಣ್ಣ ನವರ ವಚನಮೃತದ ಅಸ್ವಾ ಧ.*

ಜರ್ಲನಿಯ ಎರ್ಲಾಂಗನನ ಲ್ಲಿ    ಮೇ16, 2026 ರಂದು, ಬಸ್ವ ಜಯಂತಿಯನ್ನನ ಬಸ್ವ ಸ್ಮಿತಿ ಯುರೋಪ್ ಅವರು ವಿಜಾಂಬಣೆಯಾಂದ ಅಚಜ ರಿಸಿದರು. ಕಾಯಲಕರ ರ್ವು ಪರ್ಿ ಕ್ಕಿ ಸೇವೆ ರ್ತ್ತುಗಟ್ಟಿ ಮೇಳದಾಂದಗೆ ಪ್ರರ ರಂಭವಾಗಿ, ಹೂಕಾಂಡ, ಪಟಾಕ್ಕಗಳು ಹಬಬ ದ ಮೆರಗುನಿೋಡಿದವು.

ಈ ಕಾಯಲಕರ ರ್ದ ಮುಖ್ಯ    ಅತಿಥಿಗಳಾಗಿ ಜರ್ಲನಿಯಲ್ಲಿರತದ ರಾಯಬಾರಿ ಶ್ರ ೋ ಅಜಿತ್ ಗುಪ್ತು ವಿಶೇಷ ಅತಿಥಿಗಳಾಗಿ ಬಸ್ವತತಾ ಪಿೋಠದ ಶ್ರ ೋ ಬಸ್ವರ್ರುಳಸಿದದ ಸ್ವಾ ಮಿೋಜಿ, ಎರ್ಲಾಂಗನ್ ನಗರದ ವಿ ಉಪ ರ್ಹಾ ಪೌರರು ಆದ ಶ್ರ ೋರ್ತಿ ಎ ಲ್ಲನರ್ಟಲ, ಜರ್ಲನಿ VHP ಮುಖ್ಯ ಸ್ಥ ರಾದ ಶ್ರ ೋ ರಾಹುಲ್ ನರಾಯಣ್, ವಿಶೇಷ ಸ್ವಧಕರು (ಕನನ ಡ ಹಾಗು ವಚನ ಸ್ವಹಿತಯ ) ಶ್ರ ೋ Dr. ರಾಬರ್ಟಲ  ಜೈಡೆನ್ಬ ೋಸ್  ಹಾಗು  ಕ್ಕರಿಯ  ಸ್ವಧಕರು  ಆದ  ರೋಹನ್ ಗಲವಪುರಿ ಅವರುಗಳು ಉಪಸಿಥ ತರಿದದರು.

ಬಸ್ವ ಸ್ಮಿತಿ ಯುರೋಪ್ ನ ಅಧಯ ಕ್ಷರಾದ ವಿಜಯಕಮಾರ್ ಅವರ ಸ್ವಾ ಗತ ಷಣ್ ಹಾಗು ಈ ಕಾಯಲಕರ ರ್ದ ಮುಖ್ಯ ಸ್ಥ ರಾದ ಪಿರ ಯ ಚಂದರ ಶೇಖ್ರ ಅವರ ಕಾಯಲಕರ ರ್ದ ಪರಿಚಯದಾಂØಗೆ ಶುರುವಾಯತ್ತ.

ಮುಖ್ಯ ಅತಿಥಿಗಳಾದ ಶ್ರ ೋ ಅಜಿತ್ ಗುಪ್ತಅವರು ಬಸ್ವಣ್ಣ ನವರ ತತಾ ಹಾಗು ಇಾಂØನ ವಿದಯ ಮಾನಗಳಿಗೆ ಅದರ ಅನಾ ಯ ಬಗೆೆ ಮಾತನಡಿದರು.

ಉಪ ರ್ಹಾ ಪೌರರಾದ ಶ್ರ ೋರ್ತಿ ಎ ಲ್ಲನಾ ರ್ಟಲ ಅವರು ಎರ್ಲಾಂಗನ್ ಹಾಗು ಈ ನಗರದ ಅಾಂತರರಾಷ್ಟಿ ರೋಯ ಸಂಸ್ಿ ೃತಿ, ಬಸ್ವ ಸ್ಮಿತಿ ಹಾಗು ಪ್ರ ೋತ್ಸಾ ಹಕರ ವಾತ್ಸವರಣ್ದ ಬಗೆೆ ಮಾತನಡಿದರು.

ನರ್ಮ ಬಸ್ವತತಾ ಪಿೋಠದ ಸ್ವಾ ಮಿಗಳು, ಬಸ್ವೇಶ್ಾ ರರ ಕಾರ್ಗಟ್ಿ , ಕನನ ಡ ಹಾಗು ಜರ್ಲನ್ ಪಂಡಿತರ ಕೊಡುಗೆಯ ಬಗೆೆ ಮಾತನಡಿದರು.

ಜರ್ಲನಿಯ VHP ಮುಖ್ಯ ಸ್ಥ ರಾದ ರಾಹುಲ್ ನರಾಯಣ್ ಅವರು, ಅನ್ನಭವ ಮಂಟ್ಪಹಾಗು ಪರ ಜಾಪರ ತಾ        ಬಗೆೆ        ತಿಳಿಸಿದರು. ಕ್ಕರಿಯ ಸ್ವಧಕರಾದ ಶ್ರ ೋರೋಹನ್ ಗಲವಪುರಿ ಕ್ಕರಿಯರಿಗೆ ಕ್ಕವಿಮಾತ್ತಗಳನ್ನನ ಅತಿ ಉತ್ಸಾ ಹ ಹಾಗು ರೋಚಕವಾಗಿ ನ್ನಡಿದು ಕ್ಕರಿಯರನ್ನನ   ಬಡಿದೆಬ್ಬಬ ಸಿದರು. ಮುಾಂದೆ ಸ್ವಧಕರಿಗೆ ಸ್ನಮ ನ ಹಾಗು ಅವರ ಸಿಾ ೋಕೃತಿ ಷಣ್, ವಿಶೇಷವೆಾಂದರೆ ಅವರು ತರ್ಮ ಷಣ್ವನ್ನನ ಸಂಪೂಣ್ಲ ಕನನಡಲ್ಲ,ತರ್ ಅನಿಸಿಕೆ ಹಾಗು ತರ್ ಪುಸ್ು ಕ (ಹರ್ವು ವಿದೇಶ್ ವಿಶ್ಾ ವೋದ್ಯಯ ರ್ಯಗಳಲ್ಲಿ ಕನನ ಡದ ಬಗೆೆತಿಳಿಸ್ಲು

ಪಠಯ ಪುಸ್ು ಕವಾಗಿದೆ) ಬಗೆೆ ಸ್ಪ ಷಿ ವಾಗಿ ತಿಳಿ ಹೇಳಿದರು.ಕಾಯಲಕರ ರ್ದ ಎರಡೆನೆ ಗವಾಗಿ – ಸಂವಾದ, ತರ್ಮ  ಎರಡು ದಶ್ಕಗಳ ಮೈಸೂರಿನ ಅನ್ನಭವ, ನಿತಯ ಕನನ ಡ ಬಳಕೆ, ಇದ್ಯಯ Ø ವಿಷಯದಬಗೆೆ ಅರ್ಲಗರ್ಭಲತವಾಗಿ ಕನನ ಡಲ್ಿ ೋ ಸಂವಾದ ನಡೆಸಿದರು. ಶ್ರ ೋ ರಾಬರ್ಟಲ ಬಗೆೆ ಹೇಳೆಬೇಕಂದರೆ ಅವರು ತರ್ಮರ್ನೆಯ ಶ್ವಾ ನದಳಕ್ಕಿ ಕನನ ಡಲ್ಿ ೋ ಮಾತ್ತಕತೆ.ಕಾಯಲಕರ ರ್ದ ನಿರೂಪಣೆಯನ್ನನ    ಕೊಟ್ಿ ಸ್ರ್ಯದಲ್ಲಿ , ಅಚ್ಚು ಕಟಾಿ ಗಿ, ಸ್ವಾಂದರ್ಭಲಕವಾಗಿ, ಚೊಕಿ ದ್ಯಗಿ ಶ್ರ ೋರ್ತಿ ವಸುಧಾ ಹಾಗು ತೇಜಸ್ ನೆಡೆಸಿಕೊಟ್ಿ ರು.

ಈ ಕಾಯಲಕರ ರ್ಕಾಿಗಿ ಜರ್ಲನಿ ದೇಶ್ದಹರ್ವು ನಗರಗಳಿಾಂದ ಹಾಗು ಯೂರೋಪಿನ ಹರ್ವು ದೇಶ್Øಾಂದ ಆಗಮಿಸಿದದ ರು.

ಈ ಕಾಯಲಕರ ರ್ದ ಯಶ್ಸಿಾ ನ ಹಿಾಂದೆ ಯುರೋಪ್ ಬಸ್ವ ಸ್ಮಿತಿಯ ಕಾಯಲಕಾರಿ ಸ್ಮಿಥಿಯ ಸ್ದಸ್ಯ ರಾದ ಜರ್ಲನಿಯ ವಿಜಯಕಮಾರ ತ್ತರ್ಕ್ಕರು ಚಿಕಿರುದರ ಯಯ , ಪಿರ ಯಾ ಚಂದರ ಶೇಖ್ರ, ವೇದ ಕಮಾರಸ್ವಾ ಮಿ, ಪರ ಶ್ವಾಂತ ಶ್ವನಗಣ್ಣ ,

ಶ್ಶ್ಕಾಾಂತ ಗ ಗುಡಡ ದರ್,ಇಟ್ಲ್ಲಯ ಹೇಮೆಗೌಡ ರುದರ ಪಪ ರ್ಧುರ್ತ್ತು ನವಿೋನ್ ಓದಗೌಡರ, ಪ್ೋಲ್ಾಂಡಿನ ಪಂಚಾಕ್ಷರಿ ರ್ಕೆಷ ೋಶ್ಾ ರರ್ಠ, ಆಸಿಿ ರಯಾದ ಸ್ತಿೋಶ್ ಪಲ್ಿ ೋದ, ಬೆಲ್ಲಜ ಯಂನ Øೋಪಕ್ ಜಗØೋಶ್ ಗೋಶ್ವಾಲ್,ರನ ಸಂಜಯ್ ಗಡಬನಹಾಳ ಪರ ಸ್ನನ ಕಮಾರ ಹಾಗು ಅನೇಕ ಸ್ಾ ಯಂಸೇವಕರು ಇದದ ರು.

ವಿವಿಧ ಸ್ಮಿಥಿಗಳು ಹಾಗು ಸ್ಾ ಯಂಸೇವಕರ ತಂಡಗಳು ಈ ಾಂದು ಕಾಯಲಕರ ರ್ವನ್ನನ ತ್ತಾಂಬ ಶ್ಸುುರ್ತ್ತು                    ಅದ್ದದ ರಿಯಾಗಿ ಆಚರಿಸಿದರು.

ಈ ಹಬಬ ದ ವಾತ್ಸವರಣ್ ಮೂಡಲು ಕಾರಣ್, ಈ ತಂಡಗಳು.

*ದ್ಯಸೋಹ ಸ್ಮಿತಿ* :- ವಿವೇಕೊೋದಯ ವಿಟ್ಿ ಗಾಂಡನಕೊಪಪ ದರ್ಠ,

ಉಷಾರಾಣಿ ಕಾಾಂತಿ ರ್ಠ, ಪರ Øೋಪ್ ಕಮಾರ BS, Øಲ್ಲೋಪ ಸ್ದ್ಯಶ್ವಯಯ , ಶ್ವು ಸ್ವವಗೆಲ, ಗೌತಮ್ ಮಂಜುನಥ್, ರ್ನ್ೋಜ ಕಣ್ಲರತಿು ವಿೋರಣ್ಣ,ಗಣೇಶ್ ಕಳಂಬ್ಬ ಬಸ್ವಲ್ಲಾಂಗಪಪ

*ಅಲಂಕಾರ ಹಾಗು ಸ್ವಾ ಗತ ಸ್ಮಿತಿ* :- ನಂØನಿ ನಗರಾಜು, Øೋಪ ಜಜೂರ್, ಅಶ್ಾ ನಿ ಗಣೇಶ್, ನರ್ರ ತ ರ್ಧು, Øೋಪಿಕ ಗಣೇಶ್,ನಾಂಪಿಕ Øಲ್ಲೋಪ, ಅನ್ನಷ ರಾವ್, ಆಶ್ವ ವೆಾಂಕಟೇಶ್ , ವಿನಿನ ರೆಡಿಡ

*ತ್ಸಾಂತಿರಕ,ವೇØಕೆ ಹಾಗು ದಾನಿ* :-

ರ್ನ್ೋಜ್ ಪಟ್ಲಿನಗಭೂಷಣ್, ಶ್ರ ೋವತಾ PV, ಶೇಷಾØರ ಶ್ರ್ಲ,ಶ್ರ ೋಯಸ್

*ಖ್ರಿೋØ ಸ್ವಗಾಣಿಕೆ ಹಾಗು ಸಂಗರ ಹಣಾ ಸ್ಮಿತಿ*:- ಅರ್ಭಷೇಕ್ ಯಶ್ವಂತ್, ಸ್ವಾ ತಿ, ಪವಿತರ   ಪರಮೇಶ್, ಹಷ್ಟಲತ್ಸ ನಗರಾಜ, ಸ್ವಗರ ಗಟ್ದೆ, ಕಲಾವತಿ ಗಟ್ದೆ, ಧನಂಜಯ್ ಭಂಡಾರಿ, ತ್ತಷಾರ ಭಂಡಾರಿ, ಜಯಶ್ರ ೋ ಭಂಡಾರಿ, ಯಶ್ಸಿಾ ಭಂಡಾರಿ, ಸುರೇಖಾ ಭಂಡಾರಿ, ರಾರ್ದ್ಯಸ್ ಭಂಡಾರಿ, ಸುಜಾತ

ಭಂಡಾರಿ, ವಿರ್ರ್ ಗಟ್ದೆ, ಶ್ವಾಜಿ, ಮೇನ ಷಡಕ್ಷರಯಯ,ಆಕಷಲ ಕರ್ರ್, ಮೌಸ್ಮಿ ದೇಶ್ಪ್ರಾಂಡೆ, ಶ್ವಾನಿ ರ, ಗುರುರಾಜ ರ್ಹಿಷ್ಟ.

*ಅತಿಥಿ ನಿವಲಹಣೆ*:- ಮೌಸ್ಮಿ ದೇಶ್ಪ್ರಾಂಡೆ

ಇದು ಯುರೋಪಿನಲ್ಲಿ ಬಸ್ವ ಸ್ಮಿತಿ ಹಮಿಮ ಕೊಾಂಡ ಾಂದು ಯಶ್ಸಿಾ ಕಾಯಲಕರ ರ್ ಅಾಂತ ಹೇಳಿದರೆ ತಪ್ರಪ ಗಲಾರದು.

ಹರಿೋಶ್  ನವಡ ರ ಾಂಕಫ ರ್ಟಲ, ಜರ್ಲನಿ.

About admin

Check Also

వైకుంఠ ద్వార దర్శనానికి 7,70,000 టోకెన్ల జారీ

నిర్ణీత సమయానికి లైన్లో చేరుకుంటే రెండు గంటల్లోనే దర్శనం టిటిడిఈఓ అనిల్ కుమార్ సింఘాల్ ప్రకటన తిరుమల,ఐఏషియ న్యూస్: తిరుమలలో …

Leave a Reply

Your email address will not be published. Required fields are marked *